ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ- ತುಳುನಾಡ ಬಂಗಾರ ಗರೋಡಿ

ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ- ತುಳುನಾಡ ಬಂಗಾರ ಗರೋಡಿ
ಧರ್ಮಯೋಗಿ ಪ್ರೊಡಕ್ಷನ್ ನೇತೃತ್ವದಲ್ಲಿ, ಮುದ್ರಾಡಿ ಸುರೇಂದ್ರ ಮೋಹನ್ ಇವರ ಸಾರಥ್ಯದಲ್ಲಿ ಮೂಡಿಬರುತ್ತಿರುವ ತುಳುನಾಡಿನ ಜನಪ್ರಿಯ ಕಾರ್ಯಕ್ರಮ "ತುಳುನಾಡ ಬಂಗಾರ್ ಗರೋಡಿಲು" ಸಾಕ್ಷಚಿತ್ರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪ್ರಸಿದ್ಧ " ಒಟ್ಲ ಧರ್ಮರಸು ಉಳ್ಳಾಕ್ಳು ಬ್ರಹ್ಮ ಬೈದೇರುಗಳ ಗರೋಡಿ ಶಿಶಿಲ" ಇಲ್ಲಿನ ಇತಿಹಾಸ ಕುರಿತಾದ ಒಂದು ವಿಶೇಷ ಅಭೂತಪೂರ್ವ ಕಾರ್ಯಕ್ರಮ ನಮ್ಮ ಕುಡ್ಲ 24*7 ಚಾನೆಲ್ ನಲ್ಲಿ ಬೆಳ್ತಂಗಡಿಯ ಜನಪ್ರಿಯ ಶಾಸಕರಾದ ಹರೀಶ್ ಪೂಂಜಾರ ಪ್ರಾಯೋಜಕತ್ವ ದಲ್ಲಿ ಪ್ರಸಾರಗೊಳ್ಳುತ್ತಿದೆ.